Posts

VIKRAM(2022)

Image
Vikram  LK This film runs with multiple dimensions and clueless initially One of the finest action thriller movie  the Karnan(Kamal Haasan) who is depicted as a drug addicted and a boozed guy in the depression of his son death The director  lokesh kanagaraj beautifully depicted the same karnan as the Arun kumar Vikram   (Kamal Hasan) who was working under the mission of related to drugs in a secret way by killing seriesly the persons behind this with an ultimate level of twist by wearing masks and message to the police department     Finaly the true faces of their gang revealed slowly    who were an ex militants of Indian secret agency,    where they were working on the mission of ending the drugs and the hands behind them who killed thier  adorable son( prabanjan) of who was a police and one who holded the drugs of 200 million tons of cocaine of sandhanam stock  In theese all struggles  Lokesh...

ಒಬ್ಬೂಂಟಿಯಾದಾಗ

Image
ಒಂಟಿಯಾಗಿ ಕೂತಾಗ ಮನಸ್ಸು ಮಾತಾಡಲು ಬಯಸಿದಾಗ ಮೌನದ ಗಾಢವಾದ ಮಾತುಗಳನ್ನ ಆಲಿಸಲು ಯಾರು ಇರದ  ಸಮಯದಲ್ಲಿ ಚುಕ್ಕಿ ಗಳೊಂದಿಗೆ ಮುಗುಳು ನಗುತ್ತಾ ಹೇಳಿತು ನಾನಿರುವೆ ಎಂದು  ಆಗಸ

ಡಾ ದೇವಿ ಶೆಟ್ಟಿ ಅವರ ಆರೋಗ್ಯದ ಮಾತು ಬಹು ಉಪಯುಕ್ತ ಎನಿಸಿತು (ಎಲ್ಲವು ಬೇಕು ಆದರೇ ಮಿತವಾಗಿ)

Image
ಬೆಂಗಳೂರಿನ ನಾರಾಯಣ ಹೃದಯಾಲಯದ ನಿರ್ದೇಶಕರು ಹಾಗೂ ವಿಶ್ವದ ಅಗ್ರಮಾನ್ಯ ಹೃದಯತಜ್ಞರಲ್ಲಿ ಒಬ್ಬರಾದ ಡಾ ದೇವಿಶೆಟ್ಟಿ ಯವರ ಸಂದೇಶ.. "ನನ್ನೆಲ್ಲಾ ಮಿತ್ರರೇ... ಇತ್ತೀಚಿನ ಕೆಲ ವರ್ಷಗಳಿಂದ ನಾನು, ನನಗೆ ವೈಯಕ್ತಿಕವಾಗಿ ತೀರಾ ಪರಿಚಿತರಿದ್ದ 8-10 ಜನರನ್ನು ಕಳೆದು ಕೊಂಡಿದ್ದೇನೆ.. ಅದರಲ್ಲೂ  40 ರ ಆಸುಪಾಸಿನಲ್ಲಿದ್ದ ಕೆಲ ಸೆಲೆಬ್ರಿಟಿಗಳು 'ಫಿಟ್ ' ಆಗಿರಲು ಅತೀ ಹೆಚ್ಚು ಶ್ರಮಿಸಿ ಮರಣಿಸಿದ್ದಾರೆ.. ಆದರೆ ಅವರೆಲ್ಲಾ ಕೇವಲ ಫಿಟ್ ಆಗಿರುವಂತೆ,  ಸಿಕ್ಸ್ ಪ್ಯಾಕ್ ಹೊಂದಿರುವಂತೆ ಕಾಣುತ್ತಿದ್ದರಷ್ಟೆ.... ಇಂದು ಆ ಪಟ್ಟಿಗೆ ಪುನೀತ್ ರಾಜ್ ಕುಮಾರ್ ಸೇರ್ಪಡೆಯಾಗಿದ್ದಾರೆ. ಜೀವನದಲ್ಲಿ ಎಲ್ಲದಕ್ಕೂ 'ಮಿತ' ವೇ ಮಂತ್ರ.. ಸೊನ್ನೆ ಅಥವಾ ನೂರು ಈ ಎರಡರಲ್ಲಿ ಯಾವುದರ ಕಡೆಗಿನ ತೀವ್ರ ತುಡಿತವಿದ್ದರೂ ಅದು ತಪ್ಪು. ಒಂದಿಪ್ಪತು ನಿಮಿಷಗಳ ಕಾಲದ ಮಿತವಾದ ವ್ಯಾಯಾಮ, ಎಲ್ಲವನ್ನೂ ತಿನ್ನುವುದು, ಅತಿ ಪಥ್ಯ ಬೇಕಿಲ್ಲ.. ಕಿವಿ ಹಣ್ಣು.. ಆಲೀವ್ ಎಣ್ಣೆ.. ಇವೆಲ್ಲಾ ಅಲ್ಲ.. ನಿಮ್ಮ ಪೂರ್ವಜರು ಏನೆಲ್ಲಾ ತಿನ್ನುವುದನ್ನು ರೂಢಿ ಮಾಡಿದ್ದಾರೋ ಅಂತಹ ಸ್ಥಳೀಯ, ಆಯಾ ಋತುಮಾನದಲ್ಲಿ ಸಿಗುವ, ನಿಮ್ಮ ಊರಿನಲ್ಲೇ ಲಭ್ಯವಾಗುವ ಎಲ್ಲವನ್ನೂ ಮಿತವಾಗಿ ತಿನ್ನಿ.. ಪೂರ್ಣ ಏಳು ಗಂಟೆಗಳ ನಿದ್ರೆ ಮಾಡಿ.. ನಿಮ್ಮ ದೇಹವನ್ನು ಸ್ಟೀರಾಯ್ಡ್ ಅಥವಾ ಸಾಧನೆ ಹೆಚ್ಚಿಸುವ ಔಷಧಗಳನ್ನು ಸೇವಿಸದೇ ಗೌರವಿಸಿ. ನೀವು ಏನೆಲ್ಲಾ ತಿನ್ನುತ್ತಾ ಬೆಳೆದಿರ...

ಕಣ್ಣಿನ ಕನ್ನಡಿ

Image

ಮರಿತೆಯಾ..

Image
ಮುರಿದಿರುವುದು ಮಾಳಿಗೆ ಕಳಚಿರ ಬಹುದು ರಭಸದ ಮಳೆ ನೀರಿಗೆ ಹಸಿರು ಮೈ ಚಾಚಿದೆ ಸುಡುವ ಸೂರಿಗೆ ದ್ರೋಹ ಮಾಡಿರುವುದಾದರು ನಾ ಯಾರಿಗೆ..? ಭದ್ರವಾಗಿ ಬಿಗಿದಪ್ಪಿ ಬೆಚ್ಚನ್ನೆ ಇಡುತ್ತಿದೆ ನಾನು ಕೈ ಸೋತು ಬಿದ್ದಾಗ ನೋಡದೆ ಹೋದೆ ನೀನು ಕಣ್ಣಿಟ್ಟು ಕಾಯ್ದಿರುವುದಕ್ಕಾದರು ಕರುಣೆ ಇಲ್ಲವೇನು ನಾ ನಿನಗೆ ದ್ರೋಹ ಮಾಡಿರುವುದಾದರು ಏನು...? ಕನ್ನಡಿ ವರಗಿಸಿದ ಕಿಟಕಿಯ ಗೋಡೆ ಮುರಿದಿದೆ ಭರ್ರನ್ನೆ ಬೀಸಿದ ಗಾಳಿಗೆ ಬಾಗಿಲು ಹೊಡೆದಿದೆ ಹಾವು ಹುಳಗಳು ಮೆಲ್ಲನೆ ಒಳ ಸೇರಿದೆ ಭಯವಾಗುತ್ತಿದೆ..ನೀ ಬರದೆ ಇರುವಂತಹ ತಪ್ಪು ನಾನೇನು ಮಾಡಿದೆ...? ಮೈ ತೂಳೆದು,ತಿಳಿರು ಬಿಗಿದು ರಂಗೋಲಿ ಇಡುವವರಿಲ್ಲ ಕಣ್ ಕಟ್ಟಾಟ ಆಡಿದಾಗ ಬಂದು ಅಡಗಿ ಕೂಳ್ಳುವವರಿಲ್ಲ ಊರು ಹಬ್ಬ ಬಂದರು ಬಂಧುಗಳು ಇಣುಕುವವರಿಲ್ಲ ಇಷ್ಟಾದರೂ ಅಳದೆ ತಡಿದಿರುವೆ ನೀ ಮಾಡಿರುವುದೂ ಸರಿಯೇ ಇಲ್ಲ... ಆಗುತ್ತಿಲ್ಲ,, ಉಸಿರು ಕಟ್ಪಿದ್ದಂತಾಗುತಿದೆ ನನಗೆ‌‌.. ಕೊರಗಿ ಕೊರಗಿ ಸಾಯುವೆನು ನಾ ಕೊನೆಗೆ ಮರೆತೆಯ ಮೌಲ್ಡ್ ಬಂದಮೇಲೆ ಎಂಚಿನ ಮಾಳಿಗೆ ಮಾಡದಿರು ನನಗೆ ಮಾಡಿದ ಹಾಗೆ ಇನ್ಯಾರಿಗೆ

ಹಳೆಯದನ್ನು ನೆನೆಯುತ್ತಾ ಹೂಸದೂಂದನ್ನು ಬರೆಯುವೇ (ಪುಟ ೨)

Image
ನನಗೆ ಎದುರಾದದು ತೂಡಕುಗಳೋ ಅಥವಾ ಮುಂಚೆಯೇ ಬಂದಾ ಜವಾಬ್ದಾರಿಯೋ ಏನೋ ಹೀಗೂ ತಿಳಿಯದು ಹೆಂಗೋ ನೆಡೆದು ಬಿಡುತ್ತೆ ಅನ್ನೋದಕ್ಕೇ ಇದು ಉದಾಸೀನ ಮಾಡುವ ಪಾಟವಲ್ಲ ಏನೂ ನಿರೀಕ್ಷಿಸಲಾಗದ ಚದುರಂಗದ ಆಟ ನನ್ನೊಡನೆ ಭುಜದೆತ್ತರ ಬೆಳೆದು ನಿಂತ ತಂಗಿ, ಜವಾಬ್ದಾರಿಯ ಹೊರೆಯ ಜೊತೆ ಬೆನ್ನಿಗೆ ಕಟ್ಟಿಕೊಂಡು ಎಳೆಯುತ್ತಿರುವ ನೌಕೆ ಎಲ್ಲಾ ಮಿತ್ರರು ಪ್ರತಿ ದಿನ ಕಾಲೇಜು ಮುಗಿಸಿ ಮೋಜಿನಿಂದ ಕಾಲ ಕಳೆಯುತ್ತಿದ್ದಾಗ ನಾ ಹೋಗಿ ಬಸ್ಸು ಹಿಡಿದು ಸಂಜೆ ಟ್ಯೂಷನ್ ಹೇಳಿ ಕೊಡಲು ತಡವಾಗುವುದೆಂದು  ತವಕದಿಂದ ಓಡುತ್ತಿದೆ ಲಾಕ್ ಡೌನ್ ಇದ್ದ ಪಾರ್ಟ್ ಟೈಮ್ ಕೆಲಸ ವನ್ನು ಫುಲ್ ಟೈಂ ಕಿತ್ತುಕೊಂಡು ಬಿಟ್ಟಿತು... ಮುಂದುವರೆಸುವೆ....

ಹಳೆಯದನ್ನು ನೆನೆಯುತ್ತಾ ಹೂಸದೂಂದನ್ನು ಬರೆಯುವೇ ( ಪುಟ ೧)

Image
ಅಂದು ಕೊಂಡಿರಲ್ಲಿಲ ಹೀಗಾಗುವುದೆಂದು  ಎಷ್ಟೇ ಎಚ್ಚರ ವಾಗಿದ್ದರು ಜರುಗೆ ಹೋಯಿತು ದುರ್ಘಟನೆ  ಯಾರನ್ನು ದೂಷಿಸ ಬೇಕು ಎನ್ನುವಷ್ಟರಲ್ಲಿ ಕಳಚಿ  ಹೋಯಿತು ದೃಷ್ಟಿ , ಕಾರಣ ತಿಳಿದು ಎದೆ ಬಡಿತ ನಿಂತೇ ಹೋದಂತಾಯಿತು ಅದುವೇ "ಕಪ್ಪು ಶಿಲೀಂದ್ರ" ನನ್ನ ಜೀವನದಲ್ಲಿ ಕಪ್ಪು ಚುಕ್ಕೆಯಾಗಿ ಉಳಿದು ಬಿಟ್ಟಿದೆ ಮಗ್ಗದ ಬಿಡಿಭಾಗಗಳನ್ನು ಕೂಂಡು ಮಗ್ಗಗಳನು ಕಟ್ಟಿ ಕೂಲಿ ಮಾಡಿ ಮನೆಯನ್ನು ನೆಡೆಸುತ್ತಿದರು ಅಪ್ಪ,,, ಕಷ್ಟದ ಮಳೆಯೇ ಸುರಿಯುತ್ತಿರುವಾಗ ಸಾಲುತ್ತಿರಲಿಲ್ಲ ಅಪ್ಪನ ಹಿಡಿ ಕಾಸು, ಅಲ್ಲಿ ಇಲ್ಲಿ ಸಂಘದಲ್ಲಿ ಸಾಲ ಪಡೆದು ಮಗ ಮುಂದೂಮ್ಮೆ ತೀರಿಸುವ ಎಂಬ ಭರವಸೆಯಲ್ಲಿ ಕೂಡಿಸಿದಳು ಅಮ್ಮ ನನಗೆ ಶಿಕ್ಷಣ,,, ಏನಾದರೂ ಮಾಡಬೇಕು ಈ ಎಲ್ಲ ತೊಂದರೆಗಳನ್ನ ದೂರು ಮಾಡಬೇಕು ಎಂಬುವ ಧ್ಯೇಯ ದಿಂದಲೇ ಓದುತ್ತಿರವ ‌ಸಮಯದಲ್ಲೆ ಎದುರಾದವು ತೂಡಕುಗಳು ಮುಂದುವರಿಸುವೇ,,,,,,,